Slide
Slide
Slide
previous arrow
next arrow

ತುಂಬೆಬೀಡಿನ ನಾಗಶ್ರೀಗೆ ಪಿಎಚ್‌ಡಿ ಪದವಿ ಪ್ರದಾನ

300x250 AD

ಯಲ್ಲಾಪುರ: ತಾಲೂಕಿನ ತುಂಬೆಬೀಡಿನ ನಾಗಶ್ರೀ ಹೆಬ್ಬಾರ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪ್ರದಾನ ಮಾಡಲಾಯಿತು.

ನಾಗಶ್ರೀ ಅವರು ಮಂಡಿಸಿದ ರಸಾಯನ ಶಾಸ್ತ್ರ ವಿಭಾಗದ ‘ಸಿಂತೆಸಿಸ್ ಕ್ಯಾರೆಕ್ಟರೈಸೇಶನ್ ಆ್ಯಂಡ್ ಫಾರ್ಮಾಕೊಲೊಜಿಕಲ್ ಇವ್ಯಾಲ್ಯುವೇಷನ್ ಆಫ್ ಕ್ರೊಮಿಂಗ್ ನೈಟ್ರೊಜನ್ ಆ್ಯಂಡ್ ಆಕ್ಸಿಜನ್ ಹೆಟೆರೊಸೈಕಲ್ಸ್’ ಎಂಬ ಪ್ರಬಂಧಕ್ಕೆ ಈ ಪದವಿ ನೀಡಲಾಗಿದೆ. ವಿಶ್ವವಿದ್ಯಾಲಯದ 74ನೇ ಘಟಿಕೋತ್ಸವದಲ್ಲಿ ಪದವಿ ನೀಡಿ ಗೌರವಿಸಲಾಯಿತು.
ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನಾಗಶ್ರೀ, ತುಂಬೆಬೀಡಿನ ಡಾ.ಸುಧೇಶ ಎಲ್. ಶಾಸ್ತ್ರಿ ಅವರ ಪತ್ನಿ.

300x250 AD
Share This
300x250 AD
300x250 AD
300x250 AD
Back to top